Advertisement

ಪದವಿಗಳಿಕೆ ಜೀವನದ ಸಾಧನೆಯಲ್ಲ, ಆರಂಭ

06:08 PM Jun 26, 2022 | Team Udayavani |

ದಾವಣಗೆರೆ: ಜ್ಞಾನವೇ ಶಕ್ತಿಯಾದರೂಪರಿವರ್ತನೆಗೆ ಕೌಶಲ್ಯವೂ ಅತ್ಯವಶ್ಯ. ಪದವಿಗಳಿಕೆಯೇ ಜೀವನದ ಸಾಧನೆಯಲ್ಲ.ಅದು ಸಾಧನೆಯ ಆರಂಭವವಷ್ಟೇಎಂದು ಅಂತಾರಾಷ್ಟ್ರೀಯ ವ್ಯಕ್ತಿತ್ವಾಭಿವೃದ್ಧಿತರಬೇತುದಾರ ಆರ್‌.ಎ. ಚೇತನರಾಮ್‌ಅಭಿಪ್ರಾಯಿಸಿದರು.

Advertisement

ನಗರದ ಬಾಪೂಜಿ ಇನ್ಸಿrಟ್ಯೂಟ್‌ ಆಫ್‌ಹೈಟೆಕ್‌ ಎಜುಕೇಷನ್‌ನ ಕಾಲೇಜಿನಲ್ಲಿಶನಿವಾರ ನಡೆದ ಬಿಸಿಎ ಮತ್ತು ಬಿಕಾಂ ಪದವಿಪ್ರದಾನ ಸಮಾರಂಭ ಉದ್ಘಾಟಿಸಿ ಅವರುಮಾತನಾಡಿದರು. ಸಕಾರಾತ್ಮಕ ಬದಲಾವಣೆನಿರಂತರವಾಗಿರಬೇಕು. ಇದುವೇನಿಜವಾದ ಪರಿವರ್ತನೆ. ಪದವಿಯಿಂದಜ್ಞಾನ ಪಡೆಯಬಹುದು ಆದರೆ ಕೌಶಲ್ಯಬೇಕೆಂದರೆ ಪ್ರಾಯೋಗಿಕಾನುಭವ ಅವಶ್ಯ,ಆದ್ದರಿಂದಲೇ ನೂತನ ಶಿಕ್ಷಣ ನೀತಿಯುಕೌಶಲ್ಯಕ್ಕೆ ಮಹತ್ವ ಕೊಟ್ಟಿದೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next