Advertisement

ಸಿಲಿಂಡರ್‌ ಸ್ಪೋಟ: ಮೂರಂತಸ್ತಿನ ಕಟ್ಟಡ ಕುಸಿತ; 7 ಬಲಿ

08:43 AM Oct 16, 2017 | |

ಬೆಂಗಳೂರು: ಅಡುಗೆ ಮನೆಯ ಸಿಲಿಂಡರ್‌ ಸ್ಪೋಟಗೊಂಡ ಪರಿಣಾಮ ಎರಡಂತಸ್ತಿನ ಕಟ್ಟಡ ಕುಸಿದು 7 ಮಂದಿ ಮೃತಪಟ್ಟ ಘಟನೆ ನಗರದ ವಿವೇಕ ನಗರದ ಗುಂಡಪ್ಪ ಲೇಔಟ್‌ನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

Advertisement

ಶರವಣ(44), ಅಶ್ವಿ‌ನಿ(22) ಮಗು ಸಂಜನಾ ಕಟ್ಟಡದ ಅವಶೇಷಗಳ ಅಡಿ ಸಿಲುಕಿ ಮೃತ ಪಟ್ಟ ದುರ್ದೈವಿಗಳು ಎಂದು ತಿಳಿದು ಬಂದಿದೆ.  4 ಜನರ ರಕ್ಷಣೆ ಮಾಡಲಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. 

ಗೃಹ  ಸಚಿವ ರಾಮಲಿಂಗ ರೆಡ್ಡಿ  ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬಂದಿ ಆಗಮಿಸಿದ್ದು ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next