Advertisement
“ನಾಲ್ಕರಿಂದ ಐದು ಮಂದಿ ಮೀನುಗಾರರಿಗೆ ಶುಕ್ರವಾರ ಸಮುದ್ರ ಕಿನಾರೆಯಲ್ಲಿ ಚಿನ್ನದ ತುಂಡುಗಳು ಸಿಕ್ಕಿದವು. ಅದನ್ನು ಮಾರಿ ಅವರು ಹಣ ಪಡೆದುಕೊಂಡಿದ್ದಾರೆ. ಈ ಸುದ್ದಿ ಎಲ್ಲರಿಗೂ ಗೊತ್ತಾಗಿ ನೂರಾರು ಮಂದಿ ಬಂದು ಚಿನ್ನಕ್ಕಾಗಿ ಶೋಧಿಸುತ್ತಿದ್ದಾರೆ’ ಎಂದು ಯು ಕೋಥಪಲ್ಲಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಿ. ಲೋವ ರಾಜು “ಹಿಂದುಸ್ತಾನ್ ಟೈಮ್ಸ್’ಗೆ ತಿಳಿಸಿದ್ದಾರೆ.
Advertisement
ನಿವಾರ್ ಸೈಕ್ಲೋನ್ ಎಫೆಕ್ಟ್ : ಕಾಕಿನಾಡ ಬೀಚಲ್ಲಿ “ಚಿನ್ನದ ಶೋಧನೆ’
09:01 PM Nov 28, 2020 | mahesh |
Advertisement
Udayavani is now on Telegram. Click here to join our channel and stay updated with the latest news.