Advertisement

ಕ್ರೋಢ ಶ್ರೀ ಶಂಕರನಾರಾಯಣ ಕ್ಷೇತ್ರ ರಥೋತ್ಸವ ಸಂಭ್ರಮ

01:30 AM Jan 17, 2019 | Harsha Rao |

ಸಿದ್ದಾಪುರ: ಪುರಾಣ ಪ್ರಸಿದ್ಧ ಸಪ್ತಮೋಕ್ಷದಾಯಕ ಕ್ಷೇತ್ರ ಹಾಗೂ ಪಂಚ ಶಂಕರನಾರಾಯಣ ಕ್ಷೇತ್ರಗಳಲ್ಲಿ ಅತ್ಯಂತ ಶ್ರೇಷ್ಠವಾದ ಕ್ಷೇತ್ರವಾದ ಕುಂದಾಪುರ ತಾಲೂಕಿನ ಕ್ರೋಢ ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ಜ. 16ರ ಬುಧವಾರದಂದು ಶ್ರೀಮನ್ಮಹಾರಥೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹು ಸಂಭ್ರಮದಿಂದ ಜರಗಿತು. ರಾಜ್ಯದ ನಾನಾ ಮೂಲೆಗಳಿಂದ ಬಂದ ಸಾವಿರಾರು ಭಕ್ತರು ಮನ್ಮಹಾರಥೋತ್ಸವವು ಪಾಲ್ಗೊಂಡರು. ದೇಗುಲದ ಆನುವಂಶಿಕ ಆಡಳಿತ ಮೊಕ್ತೇಸರ ಎಸ್‌. ಲಕ್ಷ್ಮೀನಾರಾಯಣ ಉಡುಪ ಅವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next