Advertisement

ಶವರ್ಮ ಸೇವಿಸಿ ವಿದ್ಯಾರ್ಥಿನಿ ಸಾವು: ಕೂಲ್‌ ರೆಸ್ಟೋರೆಂಟ್‌ ಮಾಲಕನಿಗಾಗಿ ಲುಕ್‌ಔಟ್‌ ನೋಟಿಸ್‌

10:36 PM May 10, 2022 | Team Udayavani |

ಕಾಸರಗೋಡು: ಶವರ್ಮ ಸೇವಿಸಿದ ಪರಿಣಾಮ ವಿದ್ಯಾರ್ಥಿನಿ ಸಾವಿಗೀಡಾಗಿ, ಹಲವರು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿ ಚೆರ್ವತ್ತೂರಿನ ಐಡಿಯಲ್‌ ಕೂಲ್‌ ರೆಸ್ಟೋರೆಂಟ್‌ನ ಮಾಲಕನ ಪತ್ತೆಗಾಗಿ ಪೊಲೀಸರು ಲುಕ್‌ಔಟ್‌ ನೋಟಿಸ್‌ ಹೊರಡಿಸಿದ್ದಾರೆ.

Advertisement

ಚಂದೇರದ ಪಿಲಾವಳಪ್‌ ಕುಂಞಹಮ್ಮದ್‌ ವಿರುದ್ಧ ಲುಕ್‌ಔಟ್‌ ನೋಟಿಸ್‌ ಹೊರಡಿಸಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next