Advertisement

ಕೋವಿಡ್‌ ವಾರಿಯರ್ಸ್‌ಗೆ ಸನ್ಮಾನ

07:51 PM Jun 20, 2021 | Team Udayavani |

ಗೌರಿಬಿದನೂರು: ನಗರಸಭೆ ಸದಸ್ಯಮಾರ್ಕೆಟ್‌ ಮೋಹನ್‌ ‌ ನಗರ ‌ ದ 9ನೇವಾರ್ಡ್‌ನಲ್ಲಿನ ತಮ್ಮ ಕಚೇರಿಯಲ್ಲಿಕೊರೊನಾ ವಾರಿಯರ್ಸ್‌ ಅನ್ನು ದಿನಸಿಕಿಟ್‌ ನೀಡಿ ಅಭಿನಂದಿಸಿದರು.

Advertisement

ವಾರಿಯರ್ಸ್‌ಗಳಾದ ಬಿ.ಎನ್‌.ನರಸಿಂಹಮೂರ್ತಿ, ಲಕ್ಷಿ ¾àನಾರಾಯಣ,ರಾಮೇಗೌಡ, ಚೆನ್ನಕೇಶವ, ಕೆ.ಆನಂದ್‌,ವಿನುತಾ, ಸುನಿತಾ, ಮೂರ್ತಿಲಕ್ಷ್ಮೀ ನಾರಾಯಣ,ನಳಿನಾ,ಆದಿಯಪ್ಪಅವರನ್ನು ಸನ್ಮಾನಿಸಲಾಯಿತು. ಈ ವೇಳೆಮಣಿಕಂಠ, ಈಶ್ವರ್‌, ಕೃಷ್ಣಮೂರ್ತಿ,ದಾದಾಪೀರ್‌, ಫ‌ಣೀಂದ್ರ, ಮಧು,ಯೋಗೇಶ್‌, ಅನಿಲ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next