Advertisement
ನಗರದ ರೈಲು ನಿಲ್ದಾಣದಿಂದ ಲಾಡ್ಜ್ಗಳತ್ತಸಾಮಾಜಿಕ ಅಂತರವಿಲ್ಲದೇ ಗುಂಪುಗುಂಪಾಗಿತೆರಳುತ್ತಿದ್ದ ಇವರನ್ನು ಗಡಗಿ ಚನ್ನಪ್ಪ ವೃತ್ತದಲ್ಲಿ ಸಂಚಾರಿ ಪೊಲೀಸರು ತಡೆದು,ಎಲ್ಲಿಂದ ಬಂದಿದ್ದೀರಿ? ಬಂದಿರುವ ಉದ್ದೇಶವೇನು? ಕೋವಿಡ್ ಲಸಿಕೆಪಡೆದಿದ್ದೀರಾ? ನೆಗೆಟಿವ್ ರಿಪೋರ್ಟ್ ಇದೆಯಾ? ಎಂದೆಲ್ಲ ಪ್ರಶ್ನಿಸಿದ್ದಾರೆ.ಆಗ ಇವರ ಬಳಿ ಯಾವುದೇ ನೆಗೆಟಿವ್ ರಿಪೋರ್ಟ್ ಇಲ್ಲ. ಕೇವಲಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಕೋವಿಡ್ ಲಸಿಕೆ ಪಡೆದಿರುವವರದಿಯನ್ನು ಇಟ್ಟುಕೊಂಡಿದ್ದರು.ಇದರಿಂದ ಎಚ್ಚೆತ್ತುಕೊಂಡ ಜಿಲಾಡಳಿತ, ಆರೋಗ್ಯ ಇಲಾಖೆ ಕೂಡಲೇಸ್ಥಳಕ್ಕೆ ತಾಲೂಕು ಆರೋಗ್ಯಾ ಧಿಕಾರಿಗಳು ಭೇಟಿ ನೀಡಿ ಅವರೆಲ್ಲರನ್ನೂಕೋವಿಡ್ ಟೆಸ್ಟ್ಗೆ ಒಳಪಡಿಸಲಾಯಿತು.
Advertisement
ನರ್ಸಿಂಗ್ ಪರೀಕ್ಷಾರ್ಥಿಗಳಿಗೆ ಸೋಂಕು
03:24 PM Jan 19, 2022 | Team Udayavani |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.