Advertisement

ಶತಕದತ್ತ ಕೊರೊನಾ ಸೋಂಕಿತರ ಸಂಖ್ಯೆ

01:12 PM Jan 14, 2022 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ 13 ಸೋಂಕಿತರುಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ದಾವಣಗೆರೆ ನಗರ, ತಾಲೂಕಿನ ಇಬ್ಬರು, ಜಗಳೂರಿನಲ್ಲಿ 11ಸೋಂಕಿತರು ಸೇರಿ 13 ಜನರು ಡಿಸಾcರ್ಜ್‌ ಆಗಿದ್ದಾರೆ. ನಿನ್ನೆ 92ಜನರಲ್ಲಿ ಕೊರೊನಾ ದೃಢಪಟ್ಟಿದೆ. ದಾವಣಗೆರೆ ತಾಲೂಕಿನಲ್ಲಿ67, ಹರಿಹರದಲ್ಲಿ 9, ಜಗಳೂರಿನಲ್ಲಿ 6, ಚನ್ನಗಿರಿಯಲ್ಲಿ3,ಹೊನ್ನಾಳಿಯಲ್ಲಿ 4, ಹೊರ ಜಿಲ್ಲೆಯ ಮೂವರು ಸೇರಿದಂತೆ92 ಜನರಲ್ಲಿ ಕೊರೊನಾ ದೃಢಪಟ್ಟಿದೆ.

Advertisement

ಕಳೆದ ವರ್ಷಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ27,152, ಹರಿಹರದಲ್ಲಿ 6921, ಜಗಳೂರಿನಲ್ಲಿ 2779,ಚನ್ನಗಿರಿಯಲ್ಲಿ 6506, ಹೊನ್ನಾಳಿಯಲ್ಲಿ 6451, ಹೊರಜಿಲ್ಲೆಯ 1605 ಜನರು ಸೇರಿದಂತೆ ಈವರೆಗೆ ಒಟ್ಟು 51,414ಜನರು ಸೋಂಕಿಗೆ ಒಳಗಾಗಿದ್ದಾರೆ.

ಕೊರೊನಾದಿಂದಈವರೆಗೆ ದಾವಣಗೆರೆ ತಾಲೂಕಿನಲ್ಲಿ 26591, ಹರಿಹರದಲ್ಲಿ6810, ಜಗಳೂರಿನಲ್ಲಿ 2723, ಚನ್ನಗಿರಿಯಲ್ಲಿ 6400,ಹೊನ್ನಾಳಿಯಲ್ಲಿ 6373, ಹೊರ ಜಿಲ್ಲೆಯ 1548 ಜನರುಸೇರಿದಂತೆ 50,445 ಸೋಂಕಿತರು ಗುಣಮುಖರಾಗಿದ್ದಾರೆ.ದಾವಣಗೆರೆ ಜಿಲ್ಲೆಯಲ್ಲಿ ಈವರೆಗೆ ಕೊರೊನಾಕ್ಕೆ 608 ಜನರುಬಲಿಯಾಗಿದ್ದಾರೆ. 361 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next