Advertisement

ಕೋವಿಡ್‌ನಿಂದ 4 ಮಂದಿ ಗುಣಮುಖ

06:39 PM Nov 16, 2021 | Team Udayavani |

ಚಿಕ್ಕಮಗಳೂರು:ಕೋವಿಡ್‌ಸೋಂಕಿಗೆಒಳಗಾಗಿಚಿಕಿತ್ಸೆಪಡೆಯುತ್ತಿದ್ದ4ಮಂದಿಗುಣಮುಖರಾಗಿದ್ದು, ಸೋಮವಾರಜಿಲ್ಲೆಯ ಓರ್ವ ವ್ಯಕ್ತಿಯಲ್ಲಿ ಸೋಂಕುಕಾಣಿಸಿಕೊಂಡಿದೆ.

Advertisement

ಆತನನ್ನು ಹೋಮ್‌ಐಸೋಲೇಶನ್‌ಗೆ ಒಳಪಡಿಸಲಾಗಿದೆ.ಕೋವಿಡ್‌ ಕಾರಣದಿಂದಸೋಮವಾರ ಯಾವುದೇ ವ್ಯಕ್ತಿಮೃತಪಟ್ಟಿಲ್ಲವೆಂದು ಆರೋಗ್ಯಇಲಾಖೆ ತಿಳಿಸಿದೆ.

ಜಿಲ್ಲೆಯಲ್ಲಿ ಇದುವರೆಗೂ 51,167 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 50,720ಮಂದಿ ಗುಣಮುಖರಾಗಿದ್ದಾರೆ.48 ಮಂದಿಯಲ್ಲಿ ಸೋಂಕುಸಕ್ರಿಯವಾಗಿದ್ದು, 395 ಮಂದಿ ಚಿಕಿತ್ಸೆಫಲಿಸದೆ ಮೃತಪಟ್ಟಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next