Advertisement

ಎಂಟು ಜನ ಕೊರೊನಾ ಸೋಂಕಿತರು ಗುಣಮುಖ

06:11 PM Oct 01, 2021 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರಕೊರೊನಾದಿಂದ ಗುಣಮುಖರಾದ ಎಂಟುಜನ ಸೋಂಕಿತರು ಡಿಸಾcರ್ಜ್‌ ಆಗಿದ್ದಾರೆ.ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗ,ಚನ್ನಗಿರಿಯಲ್ಲಿ ತಲಾ ಮೂವರು, ಹೊನ್ನಾಳಿಯಲ್ಲಿಇಬ್ಬರು ಗುಣಮುಖರಾಗಿದ್ದಾರೆ.

Advertisement

ಹೊಸದಾಗಿಐವರಲ್ಲಿ ಸೋಂಕು ಕಾಣಿಸಿಕೊಂಡಿದೆ. ದಾವಣಗೆರೆನಗರ ಮತ್ತು ತಾಲೂಕಿನ ಇತರೆ ಭಾಗದ ಐವರುಸೋಂಕಿಗೆ ಒಳಗಾಗಿದ್ದಾರೆ. ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 26,851,ಹರಿಹರದಲ್ಲಿ 6904, ಜಗಳೂರಿನಲ್ಲಿ 2734,ಚನ್ನಗಿರಿಯಲ್ಲಿ 6430, ಹೊನ್ನಾಳಿಯಲ್ಲಿ 6441,ಹೊರ ಜಿಲ್ಲೆಯ 1575ಜನರು ಸೇರಿದಂತೆ ಈವರೆಗೆಒಟ್ಟು 50,935 ಜನರು ಸೋಂಕಿಗೆ ಒಳಗಾಗಿದ್ದಾರೆ.

ಕೊರೊನಾದಿಂದ ಈವರೆಗೆ ದಾವಣಗೆರೆ ತಾಲೂಕಿನಲ್ಲಿ26502, ಹರಿಹರದಲ್ಲಿ 6801, ಜಗಳೂರಿನಲ್ಲಿ 2706,ಚನ್ನಗಿರಿಯಲ್ಲಿ 6377, ಹೊನ್ನಾಳಿಯಲ್ಲಿ 6361,ಹೊರ ಜಿಲ್ಲೆಯ 1524 ಜನರು ಸೇರಿದಂತೆ 50,271ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿಈವರೆಗೆ ಕೊರೊನಾಕ್ಕೆ 603 ಜನರು ಬಲಿಯಾಗಿದ್ದಾರೆ.ಜಿಲ್ಲೆಯಲ್ಲಿ 61 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಬ್ಲ್ಯಾಕ್‌ ಫಂಗಸ್‌ ಪ್ರಕರಣ ವರದಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next