Advertisement

ಚಿಕ್ಕಮಗಳೂರು : 2 ವಾರದಲ್ಲಿ ಕೋವಿಡ್ ಶೇ 5 ಕ್ಕಿಂತ ಕಡಿಮೆಯಾಗತ್ತೆ : ಸುಧಾಕರ್

06:31 PM Jun 11, 2021 | Team Udayavani |

ಚಿಕ್ಕಮಗಳೂರು : ಎಚ್.ಎಲ್.ಎಚ್. ಒಂದೋ- ಎರಡೋ ಪ್ರಕರಣ ಬಂದಿರಬಹುದು. ಜನರಲ್ ಆಗಿ ಎಲ್ಲಿಯೂ ಬಂದಿಲ್ಲ. ಮಕ್ಕಳಲ್ಲಿ ಕೋವಿಡ್ ಗುಣ ಹೊಂದಿದ್ದ ನಂತರ ಬರೋ ಲಕ್ಷಣವಲ್ಲ ಎಂದು ಚಿಕ್ಕಮಗಳೂರಿನಲ್ಲಿ ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ.

Advertisement

ಚಿಕ್ಕಮಗಳೂರಲ್ಲಿ ಮೊದಲನೇ ಅಲೆಯೂ ತಡವಾಗಿ ಪಾಸಿಟಿವಿಟಿ ಹೆಚ್ಚಾಗಿತ್ತು. ತಡವಾಗಿ ಅದೂ ಕೂಡ ಕಡಿಮೆಯಾಗಿತ್ತು. ಇನ್ನ ಎರಡು ವಾರದಲ್ಲಿ ಜಿಲ್ಲೆಯಲ್ಲಿ ಕೋವಿಡ್ ಕಂಟ್ರೋಲ್ ಗೆ ಬರಲಿದೆ. ಅನೇಕ ಕ್ರಮ ತೆಗೆದುಕೊಂಡಿದ್ದೇವೆ. ಶೇ. 5% ಕ್ಕಿಂತ ಕಡಿಮೆಯಾಗುತ್ತೆ ಎಂದರು.

ಜೂನ್ 21ರ ವರೆಗೆ ಕಾಫಿನಾಡಲ್ಲಿ ಯಥಾ ಪ್ರಕರಣ ಲಾಕ್ ಡೌನ್ ಮುಂದುವರೆಯುತ್ತೆ ಎಂದು ಚಿಕ್ಕಮಗಳೂರಿನಲ್ಲಿ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next