Advertisement
ಹುಬ್ಬಳ್ಳಿ: ಕೊರೊನಾ ಹೊಡೆತಕ್ಕೆ ಸಿಲುಕಿ, ಮೂರ್ತಿಗಳನ್ನು ತಯಾರಿಸುವ ಕಲಾವಿದರ ಬದುಕು ಅಲ್ಲೋಲ-ಕಲ್ಲೋಲವಾಗಿದೆ. ಕಳೆದ ವರ್ಷವೂ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ ಗಣೇಶ ಮೂರ್ತಿಗಳನ್ನು ತಯಾರಿಸುವ ಕಲಾವಿದರು ಈ ವರ್ಷವೂ ಏನು-ಹೇಗೆ ಎಂಬ ಗೊಂದಲದಲ್ಲಿದ್ದು, ಸರಕಾರದ ನಿರ್ದೇಶನದತ್ತ ಕಾಯುತ್ತ ಕುಳಿತಿದ್ದಾರೆ.
Advertisement
ಕಲಾವಿದರಿಗೆ ಈ ವರ್ಷವೂ ತಪ್ಪದ ಕೊರೊನಾ ಕಾಟ
08:01 PM Jul 21, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.