Advertisement

ಕೋವಿಡ್‌: ಆತಂಕ ಬೇಡ, ಎಚ್ಚರ‌ ಅಗತ್ಯ

09:40 PM May 21, 2021 | Team Udayavani |

ಸಕಲೇಶಪುರ: ಕೋವಿಡ್‌ ಸೋಂಕಿತರಿಗೆ ಆತಂಕಬೇಡ. ಮನೆಯಲ್ಲೇ ಐಸೋಲೇಷನ್‌ ಆದವರಿಗೆಎÇÉಾ ರೀತಿಯ ಸೌಲಭ್ಯ ಒದಗಿಸಲಾಗುವುದುಎಂದು ಜಿಪಂ ಮಾಜಿ ಸದಸ್ಯೆ ಚಂಚಲಾಕುಮಾರಸ್ವಾಮಿ ಹೇಳಿದರು.

Advertisement

ತಾಲೂಕಿನ ಮಳಲಿ ಗ್ರಾಪಂ ವ್ಯಾಪ್ತಿಯಲ್ಲಿಕೋವಿಡ್‌ ಪೀಡಿತ ಕುಟುಂಬಗಳಿಗೆ ಹಾಗೂ ಆಶಾಕಾರ್ಯಕರ್ತೆಯರಿಗೆ ವೈಯಕ್ತಿಕವಾಗಿ ದಿನಸಿ ಕಿಟ್‌ಹಾಗೂ ತರಕಾರಿಗಳನ್ನು ವಿತರಿಸಿದ ನಂತರಮಾತನಾಡಿದ ಅವರು, ಪಟ್ಟಣ ವ್ಯಾಪ್ತಿಯಲ್ಲಿಕ್ರಾಫ‌ರ್ಡ್‌ಆಸ್ಪತ್ರೆಅಲ್ಲದೆಹಿಂದುಳಿದವರ್ಗದವರಹಾಸ್ಟೆಲ್‌ನಲ್ಲಿ ಮತ್ತೂಂದು ಕೋವಿಡ್‌ ಕೇಂದ್ರ ತೆರೆಯಲಾಗಿದೆ.

ಮನೆಯಲ್ಲೇ ಪ್ರತ್ಯೇಕವಾಗಿಇರಲು ಸೌಲಭ್ಯವಿಲ್ಲದವರು ಈ ಕೇಂದ್ರಕ್ಕೆದಾಖಲಾಗಬಹುದು. ಮನೆಯಿಂದ ಹೊರಗಡೆಹೋಗುವಾಗ ಮಾಸ್ಕ್ ಧರಿಸಬೇಕು ಹಾಗೂಸ್ಯಾನಿಟೈಸರ್‌ ಬಳಕೆ ಮಾಡಬೇಕು. ಸರ್ಕಾರದಮಾರ್ಗಸೂಚಿಗಳನ್ನು ಪಾಲಿಸಬೇಕೆಂದರು.ಗ್ರಾಪಂ ಅಧ್ಯಕ್ಷ ರವಿ, ಸದಸ್ಯರಾದ ಸತೀಶ್‌,ಮದನ್‌ ಯೋಗೇಶ್‌ ಮತ್ತಿತರ ಸದಸ್ಯರು ಹಾಗೂಗ್ರಾಪಂ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next