Advertisement

ಮಾನವಿ:ಶಾರ್ಟ್‌ ಸರ್ಕ್ಯೂಟ್‌ನಿಂದ ದಂಪತಿ ಸಜೀವ ದಹನ 

10:08 AM May 06, 2018 | |

ರಾಯಚೂರು: ಜಿಲ್ಲೆಯ ಮಾನವಿಯ ಅಮರೇಶ್ವರ  ಕ್ಯಾಂಪ್‌ ನಲ್ಲಿ  ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡು ದಂಪತಿಗಳಿಬ್ಬರು ಸಜೀವ ದಹನಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ. 

Advertisement

ಮಲಗಿದ್ದಲ್ಲೇ ಇಬ್ಬರೂ ಸಜೀವ ದಹನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ಮೃತರು ಗುಲ್ಲೆಬಲು ಮತ್ತು ಕೃಷ್ಣ ವೇಣಿ ಎಂದು ತಿಳಿದು ಬಂದಿದೆ. 

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next