Advertisement

ಹಿತರಕ್ಷಣಾ ವೇದಿಕೆ: ಕೊರೊನಾ ವಾರಿಯರ್ಸ್ ಗೆ ಸಮ್ಮಾನ

03:54 PM May 06, 2020 | sudhir |

ಬಸ್ರೂರು : ಗುಲ್ವಾಡಿ ಗ್ರಾಮ ಹಿತರಕ್ಷಣಾ ವೇದಿಕೆಯ ವತಿಯಿಂದ ಗ್ರಾಮದಲ್ಲಿ ಕೋವಿಡ್ ಕಾಯಿಲೆ ವಿರುದ್ಧ ಕಾರ್ಯ ನಿರ್ವಹಿಸುತ್ತಿರುವ ಕೋವಿಡ್ ವಾರಿಯರ್ ಅನ್ನು ಗೌರವಿಸಲಾಯಿತು.

Advertisement

ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಸಬಿನಾ, ಆಶಾ ಕಾರ್ಯಕರ್ತೆಯರಾದ ಯಶೋದಾ, ಶೋಭಾ, ಚಂದ್ರಾವತಿ ಮತ್ತು ಶಶಿಕಲಾ ಅವರನ್ನು ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗುಲ್ವಾಡಿ ಗ್ರಾಮ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಸೌಕೂರು, ಉಪಾಧ್ಯಕ್ಷರಾದ ಎಸ್‌.ಎಸ್‌. ಹನೀಫ್‌, ನಾರಾಯಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಿ.ಪಿ. ಮೊಮ್ಮದ್‌, ಖಜಾಂಚಿ ವಿವೇಕಾನಂದ ಭಂಡಾರಿ, ಲೆಕ್ಕ ಪತ್ರ ಪರಿಶೋಧಕ ಜಿ. ಸರ್ದಾರ್‌ ಸಾಹೇಬ್‌, ಜತೆ ಕಾರ್ಯದರ್ಶಿ ಜಿ. ಉಸ್ಮಾನ್‌ ಪಳ್ಳಿ, ಸದಸ್ಯ ಜಮಾಲ್‌ ಕುದ್ರುಮಕ್ಕಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next