Advertisement
ಕೊರೊನಾ ಕಾರ್ಯಪಡೆಯನ್ನೂ ಪುನರ್ರಚನೆ ಮಾಡಿದ್ದಾರೆ. ಇದು ಆ ರಾಜ್ಯ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರ ಲಕ್ಷಣವಾಗಿದೆ. “ಪ್ರತಿನಿತ್ಯ ನಡೆಸುವ ಕೊರೊನಾ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು, ಕೊರೊನಾ ಪರೀಕ್ಷೆ ಸಂಬಂಧ ಇತ್ತೀಚೆಗೆ ನಡೆಸಿರುವ ಪರೀಕ್ಷಾರ್ಥ ಪ್ರದರ್ಶನದಲ್ಲಿ ಹಲವು ದೋಷಗಳು ಕಂಡುಬಂದಿವೆ. ಅವನ್ನೆಲ್ಲ ಸರಿಪಡಿಸಿಕೊಳ್ಳಬೇಕು. ಮೆಟ್ಮಾರ್ಫಿನ್ ಮಾತ್ರೆಗಳಿಂದ ಕೊರೊನಾ ರೋಗಿಗಳಿಗೆ ಲಾಭವಿದೆ. ಆದರೆ ಅದನ್ನು ಶಿಷ್ಟಾಚಾರ ಪಟ್ಟಿಯಲ್ಲಿ ಸೇರಿಸಿಲ್ಲ’ ಎಂದು ಡಾ.ಗಂಗಾ ಖೇಡ್ಕರ್ ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಗಮನ ಹರಿಸಿ ಎಂದು ಸಚಿವ ತಾನಾಜಿ ಸೂಚಿಸಿದ್ದಾರೆ. Advertisement
ಮಹಾರಾಷ್ಟ್ರದ 10 ಜಿಲ್ಲೆಗಳಲ್ಲಿ ಕೊರೊನಾ ಕಟ್ಟೆಚ್ಚರ
11:14 PM Apr 23, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.