Advertisement

ರಾಜ್ಯದಲ್ಲಿ ಕಾಂಗ್ರೆಸ್‌ “ಚಿಂತನ ಶಿಬಿರ’: ಕೆಪಿಸಿಸಿ ಸಮಿತಿ ರಚನೆ

12:21 AM May 26, 2022 | Team Udayavani |

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಹಮ್ಮಿಕೊಂಡ “ನವ ಸಂಕಲ್ಪ ಶಿಬಿರ’ದ ಮುಂದುವರಿದ ಭಾಗವಾಗಿ ಕೆಪಿಸಿಸಿ ಕೂಡ ರಾಜ್ಯದಲ್ಲಿ “ಚಿಂತನ ಶಿಬಿರ’ ಹಮ್ಮಿಕೊಂಡಿದೆ. ಇದರ ಯಶಸ್ವಿಗಾಗಿ ಪಕ್ಷದ 30ಕ್ಕೂ ಹೆಚ್ಚು ನಾಯಕರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ.

Advertisement

ಜೂ. 1 ಮತ್ತು 2ಕ್ಕೆ ಬೆಂಗಳೂರಿನಲ್ಲಿ ಚಿಂತನ ಶಿಬಿರ ಆಯೋಜಿಸಲಾಗಿದೆ. ಪರಿಷತ್‌ನ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ (ಅಧ್ಯಕ್ಷ), ರಾಮಲಿಂಗಾರೆಡ್ಡಿ (ಸಂಚಾಲಕ), ಎಂ.ಬಿ. ಪಾಟೀಲ್‌, ಕೃಷ್ಣ ಬೈರೇಗೌಡ, ಬಿ.ವಿ. ಶ್ರೀನಿವಾಸ್‌, ಸಲೀಂ ಅಹಮ್ಮದ್‌, ಈಶ್ವರ್‌ ಖಂಡ್ರೆ, ಸತೀಶ್‌ ಜಾರಕಿಹೊಳಿ, ಆರ್‌. ದ್ರುವನಾರಾಯಣ, ಡಾ| ಬಿ.ಎಲ್‌. ಶಂಕರ್‌, ವಿ.ಆರ್‌. ಸುದರ್ಶನ್‌, ಯು.ಟಿ. ಖಾದರ್‌, ಕೆ. ಗೋವಿಂದರಾಜು, ಪ್ರಕಾಶ್‌ ರಾಥೋಡ್‌, ಡಾ| ಅಜಯ್‌ ಸಿಂಗ್‌, ಡಾ| ಎಲ್‌. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್‌, ಡಾ| ಸಯ್ಯದ್‌ ನಾಸೀರ್‌ ಹುಸೇನ್‌, ಪ್ರೊ| ಎಂ.ವಿ. ರಾಜೀವ್‌ ಗೌಡ, ಪ್ರಿಯಾಂಕ್‌ ಖರ್ಗೆ, ವಿಜಯ್‌ ಕೆ. ಮುಳಗುಂದ, ಎಂ. ನಾರಾಯಣಸ್ವಾಮಿ, ಆರ್‌.ವಿ. ವೆಂಕಟೇಶ್‌, ಪ್ಯಾರಿ ಜಾನಿ, ಆರ್‌. ಸೌಮ್ಯಾ, ಡಾ| ಚಮನ್‌ ಫ‌ಝಾìನಾ, ಎಂ. ನಿಕೇತ್‌ ರಾಜ್‌, ವಿ.ಎಸ್‌. ಆರಾಧ್ಯ, ಮಹಮ್ಮದ್‌ ನಲಪಾಡ್‌, ಡಾ| ಬಿ. ಪುಷ್ಪ ಅಮರ್‌ನಾಥ್‌, ಎನ್‌.ಜಿ. ಕೃತಿ ಗಣೇಶ್‌, ಎಂ. ರಾಮಚಂದ್ರ, ಅಖೀಲ ಎನ್‌ಎಸ್‌ಯುಐ ಮತ್ತು ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳು (ಸದಸ್ಯರು).

Advertisement

Udayavani is now on Telegram. Click here to join our channel and stay updated with the latest news.

Next