Advertisement

ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್‌ ಪರಿಶೀಲನ ಸಮಿತಿ

12:59 AM Feb 07, 2023 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲು ಎಐಸಿಸಿಯು ಪರಿಶೀಲನ ಸಮಿತಿಯನ್ನು ಸೋಮವಾರ ರಚಿಸಿದೆ.

Advertisement

ಮೋಹನ್‌ ಪ್ರಕಾಶ್‌ ಸಮಿತಿಗೆ ಅಧ್ಯಕ್ಷರಾಗಿದ್ದು, ನೀರಜ್‌ ಡಾಂಗಿ, ಮೊಹಮ್ಮದ್‌ ಜಾವೇದ್‌, ಸಪ್ತಗಿರಿ ಉಲಾಕ ಸದಸ್ಯರಾಗಿದ್ದಾರೆ. ಅಧ್ಯಕ್ಷರಾಗಿರುವ ಮೋಹನ್‌ ಪ್ರಕಾಶ್‌ ಅವರು ರಾಹುಲ್‌ ಗಾಂಧಿ ಅವರ ಪರಮಾಪ್ತರಾಗಿದ್ದು, ಸಂಘಟನೆಯಲ್ಲಿ ಪಳಗಿದ ಕೈ ಎನ್ನಲಾಗಿದೆ.ಅವರು ಎಐಸಿಸಿ ವಕ್ತಾರರೂ ಹೌದು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆಯಂತೆ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ಈ ಆದೇಶ ಹೊರಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next