Advertisement

Rahul ನಾಯಕತ್ವದಲ್ಲಿ 10 ವರ್ಷ ಬಳಿಕ ಸಂಸತ್ತಿಗೆ ಜೀವಕಳೆ: ಉದ್ಧವ್‌ ಪಕ್ಷ

10:16 AM Jul 04, 2024 | Team Udayavani |

ಹೊಸದಿಲ್ಲಿ: “ಹಿಂದುತ್ವದ ಹೆಸರಿನಲ್ಲಿ ತಮ್ಮ ಇಷ್ಟಾ ನುಸಾರ ವರ್ತಿಸುತ್ತಿದ್ದವರ ವಿರುದ್ಧ ಸವಾಲೆಸೆಯಲು ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪ್ರಭಾವಶಾಲಿ ವಿಪಕ್ಷ ರೂಪುಗೊಂಡಿದೆ.

Advertisement

ಈ ಮೂಲಕ ನಿರುತ್ಸಾ ಹದ ಸಂಸತ್ತಿಗೆ 10 ವರ್ಷದ ಬಳಿಕ ಜೀವ ಬಂದಂತಾಗಿದೆ ಎಂದು ಉದ್ಧವ್‌ ಶಿವಸೇನೆಯ (ಯುಬಿಟಿ) ಮುಖವಾಣಿ ಸಾಮ್ನಾ ಪತ್ರಿಕೆ ರಾಹುಲ್‌ರನ್ನು ಪ್ರಶಂಸಿಸಿದೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ರಾಹುಲ್‌ ತಕ್ಕ ತಿರುಗೇಟು ನೀಡಿದ್ದಾರೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next