Advertisement

ಕಾಂಗ್ರೆಸ್‌ ಅಹೋರಾತ್ರಿ ಹೋರಾಟಕ್ಕೆ ಖಂಡನೆ

01:07 PM Mar 03, 2022 | Team Udayavani |

ಭಾಲ್ಕಿ: ಶಿವಮೊಗ್ಗ ಜಿಲ್ಲೆಯ ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಹಾಗೂ ಇಂತಹ ಕೃತ್ಯಗಳಿಗೆ ಕಾರಣವಾಗುತ್ತಿರುವ ಕಾಂಗ್ರೆಸ್‌ ಅಹೋರಾತ್ರಿ ಧರಣಿ ಖಂಡಿಸಿ ಬಿಜೆಪಿ ಮತ್ತು ವಿಎಚ್‌ಪಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

Advertisement

ಈ ಕುರಿತು ಬುಧವಾರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ಗೆ ಸಲ್ಲಿಸಿದರು. ಪ್ರಮುಖರಾದ ಪಂಡಿತ ಶಿರೋಳೆ, ಜಗನ್ನಾಥ ಪಾಟೀಲ, ಸೂರಜಸಿಂಗ ರಜಪೂತ, ಶಿವು ಲೋಖಂಡೆ, ಚಂದ್ರಕಾಂತ ಪಾಟೀಲ, ಪ್ರತಾಪ ಪಾಟೀಲ, ದಿಗಂಬರ ಮಾನಕಾರಿ, ವಿಶ್ವನಾಥ ಮೋರೆ, ಪಿ.ಆರ್‌. ಪಾಟೀಲ, ಬಾಬುರಾವ್‌ ಧೂಪೆ, ಸುರೇಶ ಹುಬ್ಳಿಕರ, ಗೋವಿಂದರಾವ್‌ ಬಿರಾದಾರ, ಪಾಂಡುರಂಗ ಕನಸೆ, ಸಂಗಮೇಶ ಭೂರೆ, ವಿನೋದ ಕಾರಾಮುಂಗೆ, ಪ್ರವೀಣ ಸಾವರೆ, ಸಂತೋಷ ತಗರಖೆಡೆ, ಬಿಬಿಶನ ಬಿರಾದಾರ, ಕನಕ ಮಲ್ಲೇಶಿ, ಸಂಜೀವ ಸಿಂಧೆ, ಮಾಣಿಕರಾವ್‌ ಪಾಟೀಲ, ಶಿವಾಜಿ ಮೇತ್ರೆ, ಸಿದ್ದು ಕಾಡಾದಿ, ಸಂತೋಷ ಶೆಡೋಳೆ, ಕೈಲಾಶ ಪಾಟೀಲ, ಜಗದೀಶ ಬಿರಾದಾರ, ಸುಭಾಷ ಮಾಶೆಟ್ಟೆ, ಶಿಕ್ರೇಶ ಬಿಲಗುಂದೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next