Advertisement

ತೊಡಿಕಾನದ ಯುವಕ ಆತ್ಮಹತ್ಯೆ

12:24 AM Feb 09, 2024 | Team Udayavani |

ಅರಂತೋಡು: ತೊಡಿಕಾನ ಗ್ರಾಮದ ದೇವರಗುಂಡಿಯಲ್ಲಿ ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ. ದೇವರಗುಂಡಿಯ ವೆಂಕಪ್ಪ ನಾಯ್ಕ ಅವರ ಪುತ್ರ ಲಕ್ಷ್ಮಣ (37) ಆತ್ಮಹತ್ಯೆ ಮಾಡಿಕೊಂಡವರು. ಮೃತ ಯುವಕ ತಂದೆ, ತಾಯಿ, ಇಬ್ಬರು ಸಹೋದರರು ಹಾಗೂ ಸಹೋದರರಿಯರನ್ನು ಅಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next