Advertisement
ದೇವರ ಬಗ್ಗೆ ಅವಹೇಳನಕಾರಿ ಅಸಹ್ಯ ಶಬ್ದಗಳಿಂದ ಅವಮಾನಿಸಿ ಮಾತುಗಳನ್ನು ಆಡಿದ್ದು, ಇದರಿಂದ ಹಿಂದುಗಳಾದ ನಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆಯುಂಟಾಗಿರುತ್ತದೆ. ಅದಲ್ಲದೆ ಅಶ್ಲೀಲವಾಗಿ ದೇವರ ಕುರಿತು ಮಾತನಾಡಿರುವುದು ಜಾತಿ ಧರ್ಮಗಳೊಳಗೆ ಕೋಮು ಪ್ರಚೋದನೆ ನೀಡುವ, ಅಶಾಂತಿ ಮತ್ತು ಸಾಮಾಜಿಕ ಶಾಂತಿ ಭಂಗ ತರುವ ಉದ್ದೇಶದಿಂದಾಗಿರುತ್ತದೆ. ಈ ನಿಟ್ಟಿನಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ಶೈಲಜಾ ಅಮರನಾಥ್, ಪ್ರೀತು ಶೆಟ್ಟಿ ಯಾನೆ ಮಹಾಲಕ್ಷ್ಮೀ, ಅನಿಲ್, ಪ್ರವೀಣ್, ಪುನೀತ್ ಅವರನ್ನು ದಸ್ತಗಿರಿ ಮಾಡಿ ಅವರ ವಿರುದ್ಧ ಕಠಿನ ಕಾನೂನಾತ್ಮಕ ಶಿಕ್ಷೆ ವಿಧಿಸುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.
Advertisement
ಪುತ್ತೂರು: ಕ್ಲಬ್ ಹೌಸ್ ಚರ್ಚೆಯಲ್ಲಿ ಹಿಂದೂ ದೇವರ ಅವಹೇಳನ; ನಾಲ್ವರು ವಿರುದ್ಧ ದೂರು
07:54 PM Jun 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.