Advertisement

ತೆಂಗಿನ ಮರದಲ್ಲಿ ಅಡಗಿದ್ದ ಜವರಾಯ:ಮಹಿಳೆ ಸಾವು Viral Video

02:07 PM Jul 22, 2017 | Team Udayavani |

ಮುಂಬಯಿ: ಸಾವು ಯಾವ ಮುನ್ಸೂಚನೆ ಇಲ್ಲದೆ ಬರುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಎನ್ನಬಹುದು. ತೆಂಗಿನ ಮರ ಬಿದ್ದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಚೆಂಬೂರ್‌ನಲ್ಲಿ ನಡೆದಿದೆ.
 

Advertisement

ಚೆಂಬೂರ್‌ನ ಶುಶ್ರೂತ್‌ ಆಸ್ಪತ್ರೆಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದೂರದರ್ಶನದ ಮಾಜಿ ನಿರೂಪಕಿ ಕಾಂಚನಾ ರಜತ್‌ನಾಥ್‌ ಅವರ ಮೇಲೆ ದೊಪ್ಪನೆ ತೆಂಗಿನಮರ ಬಿದ್ದಿದೆ. ಆಕೆ ಅಲ್ಲಿಯೆ ಕುಸಿದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಹತ್ತಾರು ಜನರು ಮರವನ್ನು ಎತ್ತಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ  ಚಿಂತಾಜನಕರ ಸ್ಥಿತಿಯಲ್ಲಿದ್ದ ಅವರು ಶನಿವಾರ 5.30 ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next