Advertisement

ಬೈಲೂರು: ಚುನಾವಣೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ

08:50 PM Dec 19, 2020 | sudhir |

ಕಾರ್ಕಳ; ಗ್ರಾಮ ಪಂಚಾಯತ್ ಚುನಾವಣೆ ಒಂದೆಡೆ ಬಿಸಿಯೇರುತ್ತಿದ್ದರೆ. ಇದೇ ವಿಚಾರದಲ್ಲಿ ಕಾರ್ಕಳ‌ದ ಬೈಲೂರು ಬಳಿ ಎರಡು ಗುಂಪಿನ ನಡುವೆ ಶನಿವಾರ ಹೊಡೆದಾಟ ನಡೆದಿದೆ.

Advertisement

ಗ್ರಾಮ ಪಂಚಾಯತ್ ಚುನಾವಣೆಯ ಉಮೆದುವಾರಿಕೆ ವಾಪಸ್ ಪಡೆಯುವ ವಿಚಾರದಲ್ಲಿ ಜಗಳ ನಡೆದಿದೆ ಎನ್ನಲಾಗಿದ್ದು ಇದೀಗ ಪ್ರಕರಣ ಪೊಲೀಸ್ ಠಾಣೆಯ ಮೆಟ್ಡಿಲೇರಿದೆ.

ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎರಡು ತಂಡಗಳನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಕೊಡವರು ಗೋ ಮಾಂಸ ತಿನ್ನುತ್ತಾರೆಂದು ನಾನು ಹೇಳಲಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

Advertisement

Udayavani is now on Telegram. Click here to join our channel and stay updated with the latest news.

Next