Advertisement
ಕಾರ್ಯಕ್ರಮದಲ್ಲಿ ನಂದ ನಂದ ನಾ ಕೇಳು ಶ್ರೀಕಷ್ಣ, ಮುಸ್ಸಂಜೆ ಮಾತಲ್ಲಿ ಮನಸ್ಸುಗಳು ಬೆರೆಯಲಿ ಎಂಬಿತ್ಯಾದಿ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿಕೊಂಡರು. ಬೆಳಗ್ಗೆ 10.30ರಿಂದಲೇ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳ ನೃತ್ಯ ಹಾಗೂ ಸಂಗೀತದ ಆಕರ್ಷಣೆ ಜೋರಾಗಿತ್ತು.
Advertisement
ಮಹಿಳಾ ದಸರಾದಲ್ಲಿ ಚಪ್ಪಾಳೆ ಗಿಟ್ಟಿಸಿದ ಮಕ್ಕಳು
01:13 PM Sep 25, 2017 | |
Advertisement
Udayavani is now on Telegram. Click here to join our channel and stay updated with the latest news.