Advertisement

Chikmagalur: ಆಲಿಕಲ್ಲು, ಗುಡುಗು ಸಹಿತ ಧಾರಕಾರ ಮಳೆ; ಹಲವು ಮನೆಗಳಿಗೆ ಹಾನಿ

12:04 PM May 25, 2023 | Team Udayavani |

ಚಿಕ್ಕಮಗಳೂರು: ಕಾಫಿನಾಡ ಬಯಲುಸೀಮೆ ಭಾಗದಲ್ಲಿ ಕಳೆದ ರಾತ್ರಿ ಗುಡುಗು ಸಹಿತ ಭಾರೀ ಆಲಿಕಲ್ಲು ಮಳೆಗೆ ಮೂರು ಮನೆಗಳಿಗೆ ಹಾನಿಯಾದ ಘಟನೆ ತಾಲೂಕಿನ ಸಖರಾಯಪಟ್ಟಣ ಅಗಲೇರಿ ಗ್ರಾಮದಲ್ಲಿ ನಡೆದಿದೆ.

Advertisement

ಆಲಿಕಲ್ಲು ಮಳೆಗೆ ಬಯಲುಸೀಮೆ ಜನರು ಬೆಚ್ಚಿ ಬಿದ್ದಿದ್ದು, ಹಲವರ ಮನೆಯ ಹೆಂಚು, ಶೀಟುಗಳಿಗೆ ಹಾಗೂ ಮನೆಯೊಳಗಿದ್ದ ಸಾವಿರಾರು ಮೌಲ್ಯದ ಆಹಾರ ಸಾಮಗ್ರಿ ಹಾಗೂ ಪೀಠೋಪಕರಣಗಳಿಗೂ ಹಾನಿಯಾಗಿದೆ.

ಅಲ್ಲಿನ ಗ್ರಾಮಸ್ಥರು ಮನೆ ಮಾಲೀಕರಿಗೆ ಸಹಾಯ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next