Advertisement

ಚಿಕ್ಕಮಗಳೂರು: ಲಾರಿ ಢಿಕ್ಕಿ, ಸೈಕಲ್ ಸವಾರ ಗಂಭೀರ

03:57 PM Feb 14, 2020 | Mithun PG |

ಚಿಕ್ಕಮಗಳೂರು: ಲಾರಿ ಡಿಕ್ಕಿ  ಹೊಡೆದ ಪರಿಣಾಮ ಸೈಕಲ್ ಸವಾರನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಕತ್ರಿಮಾರಮ್ಮನ ದೇವಸ್ಥಾನದ ಬಳಿ ನಡೆದಿದೆ.

Advertisement

ಗಾಯಗೊಂಡ ಸೈಕಲ್ ಸವಾರನನ್ನು ಜಗದೀಶ್ ಎಂದು ಗುರುತಿಸಲಾಗಿದೆ. ಈತ ನಗರದ ದಂಟರಮಕ್ಕಿ ನಿವಾಸಿ.

ಸೈಕಲ್ ಸವಾರನ ಎರಡು ಕಾಲುಗಳ ಮೇಲೆ ಲಾರಿ ಆತನ  ಸ್ಥಿತಿ ಗಂಭೀರವಾಗಿದೆ.ಗಾಯಾಳು ಜಗದೀಶ್ ನನ್ನು ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next