Advertisement

ಚಿಕ್ಕಮಗಳೂರು : ಹುಲಿ ದಾಳಿಗೆ ಹಸು ಬಲಿ, ತಬ್ಬಲಿಯಾದ 5 ತಿಂಗಳ ಕರು

04:18 PM Jun 16, 2022 | Team Udayavani |

ಚಿಕ್ಕಮಗಳೂರು : ಹುಲಿ ದಾಳಿಗೆ ಹಸುವೊಂದು ಬಲಿಯಾದ ಘಟನೆ ಚಿಕ್ಕಮಗಳೂರು ಸಮೀಪದ ಆಲ್ದೂರಿನಲ್ಲಿ ನಡೆದಿದೆ.

Advertisement

ಆಲ್ದೂರು ಸಮೀಪದ ಕಂಚಿಕಲ್ ದುರ್ಗ ಮುಳ್ಳಯ್ಯ ಸ್ವಾಮಿ ಮಠಕ್ಕೆ ಸೇರಿದ ಹಸು ಮೇಯಲು ಹೋಗಿದ್ದ ವೇಳೆ ಹುಲಿ ದಾಳಿ ಮಾಡಿದೆ. ಇದರೊಂದಿದೆ ತಾಯಿಯನ್ನು ಕಳೆದುಕೊಂಡ 5 ತಿಂಗಳ ಕರು ತಬ್ಬಲಿಯಾಗಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿ ಹಾವಳಿ ಅಧಿಕವಾಗಿದ್ದು ಅನೇಕ ಜಾನುವಾರುಗಳು ಮೃತಪಟ್ಟಿದ್ದು ,ಮೇಯಲು ದನಗಳನ್ನು ಬಿಡಲು ಜನ ಹೆದರುವಂತಾಗಿದೆ.

ಇದನ್ನೂ ಓದಿ : ಪತಿಯ ವಿರುದ್ಧ ನಪುಂಸಕತ್ವದ ಆರೋಪ-ವಿಚ್ಛೇದನ ಮಂಜೂರು; ಹೈಕೋರ್ಟ್ ಆದೇಶದಲ್ಲಿ ಹೇಳಿದ್ದೇನು?

Advertisement

Udayavani is now on Telegram. Click here to join our channel and stay updated with the latest news.

Next