Advertisement

Chikkamagaluru: ಕಾರು-ಸ್ಕೂಟಿ ಡಿಕ್ಕಿ; ಸವಾರರು ಗಂಭೀರ

09:22 AM Aug 12, 2023 | Team Udayavani |

ಚಿಕ್ಕಮಗಳೂರು: ಕಾರು ಹಾಗೂ ಸ್ಕೂಟಿ ನಡುವೆ ಡಿಕ್ಕಿಯಾಗಿ ಬೈಕ್ ಸವಾರರ ಸ್ಥಿತಿ ಗಂಭೀರವಾದ ಘಟನೆ ನಗರದ ಬಸ್ ನಿಲ್ದಾಣದ‌ ಮುಂಭಾಗ ಸಂಭವಿಸಿದೆ.

Advertisement

ತಾಲೂಕಿನ ಜೋಳದಾಳ್ ನಿವಾಸಿ ಶಾದಬ್ (24) ಸ್ಥಿತಿ ಗಂಭೀರವಾಗಿದ್ದು, ಮತ್ತೊಬ್ಬ ಯುವಕನಿಗೂ ಗಂಭೀರ ಗಾಯವಾಘಿದೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಒರ್ವ ಯುವಕನನ್ನು ಹಾಸನಕ್ಕೆ ರವಾನಿಸಲಾಗಿದ್ದು, ಶಕೀಲ್ ಎಂಬಾತನಿಗೂ ಗಂಭೀರ ಗಾಯಗಳಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನIಡಲಾಗುತ್ತಿದೆ.

ಡೆಕೋರೇಟರ್ ಕೆಲಸ ಮಾಡಿಕೊಂಡಿದ್ದ ಯುವಕರು ಎನ್ನಲಾಗಿದೆ.

ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next