Advertisement

ಚಿಕ್ಕಮಗಳೂರು: ಮೆಟ್ಟಿಲು ಹತ್ತಲಾಗದೇ ವಿಶೇಷಚೇತನ ಯುವಕನ ಪರದಾಟ

01:02 PM Sep 20, 2022 | Team Udayavani |

ಚಿಕ್ಕಮಗಳೂರು: ಮೆಟ್ಟಿಲು ಹತ್ತಲಾಗದೇ ವಿಶೇಷಚೇತನ ಯುವಕರೊಬ್ಬರು ಪರದಾಟವಾಡಿದ ಘಟನೆ ನಗರದ ರತ್ನಗಿರಿ ರಸ್ತೆಯಲ್ಲಿರುವ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಡೆದಿದೆ.

Advertisement

ನಗರದ ಕೆಂಪನಹಳ್ಳಿ ನಿವಾಸಿ ಸಚಿನ್ ಎಂಬವರು ಮೊದಲ ಮಹಡಿಯಲ್ಲಿರುವ ಸಬ್ ರಿಜಿಸ್ಟರ್ ಕಚೇರಿಗೆ ತೆರಳಲು ಮೆಟ್ಟಿಲು ಹತ್ತಲಾಗದೇ ಕಷ್ಟಪಡುತ್ತಿದ್ದರು.

ಈ ಹಿನ್ನೆಲೆ ಸಬ್ ರಿಜಿಸ್ಟರ್ ಕಚೇರಿಯನ್ನು ಗ್ರೌಂಡ್ ಪ್ಲೋರ್ ಗೆ ಸ್ಥಳಾಂತರಿಸಲು ಸ್ಥಳಿಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next