Advertisement

ಕಸ್ತೂರಿ ರಂಗನ್‌ ವರದಿ ವಿರುದ್ಧಆಕ್ಷೇಪಣೆಗೆ ಮುಂದಾದ ಗ್ರಾಮಸ್ಥರು

08:38 PM Jul 24, 2022 | Team Udayavani |

ಚಿಕ್ಕಮಗಳೂರು: ಕಸ್ತೂರಿ ರಂಗನ್‌ ವರದಿಮಲೆನಾಡಿಗರ ತಲೆ ಮೇಲೆ ತೂಗೂಗತ್ತಿನೇತಾಡುತ್ತಿದ್ದು, ವರದಿಯನ್ನು ಒಪ್ಪಲುಸಾಧ್ಯವಿಲ್ಲವೆಂದು ರಾಜ್ಯ ಸಚಿವ ಸಂಪುಟತೀರ್ಮಾನಿಸಿದೆ. ಸರ್ಕಾರದ ಧ್ವನಿಯನ್ನುಇನಷ್ಟು ಗಟ್ಟಿಗೊಳಿಸಲು ಜಿಲ್ಲೆಯಲ್ಲಿ ಗ್ರಾಪಂಮಟ್ಟದಲ್ಲಿ ಕೇಂದ್ರ ಹಸಿರು ನ್ಯಾಯಪೀಠಕ್ಕೆಆಕ್ಷೇಪಣೆ ಪತ್ರ ಸಲ್ಲಿಸಲು ಗ್ರಾಮಸ್ಥರುಮುಂದಾಗಿದ್ದಾರೆ.ಕಸ್ತೂರಿ ರಂಗನ್‌ ವರದಿ ಜಾರಿಯಾದಲ್ಲಿಜಿಲ್ಲೆಯ 142 ಗ್ರಾಮಗಳ ಜನ ಬಹಳಷ್ಟುತೊಂದರೆಗೆ ಸಿಲುಕಲಿದ್ದಾರೆ.

Advertisement

ಈ ಸಂಬಂಧಇತ್ತೀಚೆಗೆ ಕಸ್ತೂರಿ ರಂಗನ್‌ ವರದಿ ವಿರೋಧಿಹೋರಾಟ ಸಮಿತಿ ಹಾಗೂ ಕಾμ ಬೆಳೆಗಾರರುಸಭೆ ಸೇರಿ ವರದಿ ತಿರಸ್ಕರಿಸುವಂತೆ ಒತ್ತಾಯಿಸಿಆಕ್ಷೇಪಣೆ ಪತ್ರ ಸಲ್ಲಿಸಲು ಮತ್ತು ಹಾಸನ,ಕೊಡಗು ಹಾಗೂ ಚಿಕ್ಕಮಗಳೂರು ಬಂದ್‌ಗೆಕರೆ ನೀಡಿದ್ದಾರೆ.ಪಶ್ಚಿಮ ಘಟ್ಟ ಪ್ರದೇಶ ಪರಿಸರ ಸೂಕ್ಷ್ಮವಲಯವೆಂದು ಘೋಷಿಸಲು ಕಸ್ತೂರಿರಂಗನ್‌ ವರದಿ ಜಾರಿಗೆ ಕೇಂದ್ರ ಪರಿಸರಸಚಿವಾಲಯ ನೋಟಿμಕೇಶನ್‌ ಹೊರಡಿಸಿದ್ದುಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದಸಭೆಯಲ್ಲಿ ವರದಿ ಅನುಷ್ಠಾನ ಒಪ್ಪಲುಸಾಧ್ಯವಿಲ್ಲ ಎಂದು ತೀರ್ಮಾನ ಕೈಗೊಂಡಿದ್ದು,ಮಲೆನಾಡಿನ ಜನತೆ ಸ್ವಲ್ಪಮಟ್ಟಿಗೆ ನಿಟ್ಟುಸಿರುಬಿಡುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next