Advertisement

ಬೈಕ್ -ಬಸ್ ನಡುವೆ ಅಪಘಾತ : ಓರ್ವ ಸಾವು

01:34 PM Oct 21, 2021 | Team Udayavani |

ಚಿಕ್ಕಮಗಳೂರು: ಮೂಡಿಗೆರೆ ತಾಲೂಕು ಬಣಕಲ್ ಸಮೀಪ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟು ಮತ್ತೊಬ್ಬ ಪ್ರಯಾಣಿಕರಿಗೆ ಗಾಯವಾದ ಘಟನೆ ನಡೆದಿದೆ.

Advertisement

ಮತ್ತಿಕಟ್ಟೆ ಇಂದ ಮೂಡಿಗೆರೆಗೆ ಹೋಗುತ್ತಿದ್ದ ಸರ್ಕಾರಿ ಬಸ್ , ಬಣಕಲ್ ನಿಂದ  ಮತ್ತಿಕಟ್ಟೆ ಗೆ ಹೋಗುತ್ತಿದ್ದ ಬೈಕಿಗೆ ದಾಸರಹಳ್ಳಿ ಬಳಿ ಅಪ್ಪಳಿಸಿದೆ.

ಬೈಕ್ ಸವಾರ ಬಾಳೂರು ಸಮೀಪ ಚನ್ನಹಡ್ಲು ರಾಜೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದು ದಾಸರಳ್ಳಿಯ ಅಶೋಕ್ ಗೆ ಗಾಯವಾಗಿದೆ .

ಗಾಯಾಳುವನ್ನು  ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ಕುರಿತಾಗಿ ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ  .

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next