Advertisement
ರಾಜ್ ಗಢದಲ್ಲಿರುವ ಕೋಸಾಮನಾರಾ ಆಶ್ರಮದ ಬಾಬಾ ಸತ್ಯನಾರಾಯಣ ಅವರನ್ನು ಭೇಟಿಯಾಗಲು ಸಂಪುಟ ಸಚಿವ ಲಖ್ಮಾ ಮೂರು ಜಿಲ್ಲೆಗಳನ್ನು ದಾಟಿ ಬಂದಿದ್ದರು. ಈ ವೇಳೆ ಸುದ್ದಿಗಾರರು ಪ್ರಶ್ನಿಸಿದರೆ, ರಾಯ್ ಪುರ್ ನಲ್ಲಿ ಕುಳಿತು ಬೇಜಾರಾಗಿತ್ತು. ಹೀಗಾಗಿ ಸ್ವಯಂಪ್ರೇರಿತ ಯೋಜನೆ ಸಿದ್ದಪಡಿಸಲು ರಾಯ್ ಗಢಕ್ಕೆ ಬಂದಿರುವುದಾಗಿ ತಿಳಿಸಿದ್ದರು.
Advertisement
ಲಾಕ್ ಡೌನ್: ಬೋರ್ ಆಗ್ತಿದೆ –ಸ್ವಾಮೀಜಿ ಭೇಟಿಗಾಗಿ 3 ಜಿಲ್ಲೆ ದಾಟಿ ಹೋದ ಸಚಿವ!
09:27 AM Apr 20, 2020 | Nagendra Trasi |
Advertisement
Udayavani is now on Telegram. Click here to join our channel and stay updated with the latest news.