Advertisement

Uppunda: ಎದೆ ನೋವು; ವ್ಯಕ್ತಿ ಸಾವು

07:10 PM Jun 08, 2024 | Team Udayavani |

ಉಪ್ಪುಂದ: ಎದೆ ನೋವು ಬಂದು ವ್ಯಕ್ತಿ ನಿಧನ ಹೊಂದಿದ ಘಟನೆ ಹೇರಂಜಾಲು ನಲ್ಲಿ ಜೂ.7ರಂದು ನಡೆದಿದೆ.

Advertisement

ಹೆರಂಜಾಲು ಗ್ರಾಮದ ಶ್ರೀ ಸಾಯಿದುರ್ಗಾ ಆಶ್ರಯ ನಿವಾಸಿ ನಾಗ (56) ಮೃತಪಟ್ಟವರು.

ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿರುವ ಅವರಿಗೆ ಜೂ.7ರಂದು ಬೆಳಗ್ಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು ಚಿಕಿತ್ಸೆ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು  ವೈದ್ಯರು ಪರೀಕ್ಷಿಸಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಕರೆದುಕೊಂಡು ಹೋದಲ್ಲಿ ವೈದ್ಯರು ನಾಗ ಅವರು ದಾರಿ ಮದ್ಯದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next