ಆರೋಪ ಕೇಳಿಬಂದಿದೆ. ಯಾವುದೇ ಪಕ್ಷದ ಅಭ್ಯರ್ಥಿಗೆ ಮತ ಹಾಕಿದರೂ ಅದು ಬಿಜೆಪಿ ಅಭ್ಯರ್ಥಿಗೆ ಬೀಳುವಂತೆ
ಮತಯಂತ್ರಗಳನ್ನು ತಿರುಚಲಾಗಿತ್ತು. ಇದರಿಂದ ಆಘಾತಕಾರಿ ಫಲಿತಾಂಶ ಬರುವಂತಾಗಿದೆ. ಆದ್ದರಿಂದ ಚುನಾವಣಾ
ಆಯೋಗ ಮತಎಣಿಕೆ ಸ್ಥಗಿತಗೊಳಿಸಿ ಫಲಿತಾಂಶ ತಡೆಹಿಡಿಯಬೇಕು ಮತ್ತು ಹಳೆಯ ಪದ್ಧತಿಯಂತೆ ಮತಪತ್ರಗಳ
ಮೂಲಕ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಬಿಎಸ್ಪಿ ನಾಯಕಿ ಮಾಯಾವತಿ ಆಗ್ರಹಿಸಿದ್ದಾರೆ.
Advertisement
ಮಾಯಾವತಿ ಅವರ ಈ ಆರೋಪಕ್ಕೆ ಎಸ್ಪಿ ನಾಯಕ, ಉಸ್ತುವಾರಿ ಮುಖ್ಯಮಂತ್ರಿ ಅಖೀಲೇಶ್ ಯಾದವ್ ಕೂಡ ದನಿಗೂಡಿ ಸಿದ್ದು, ಮಾಯಾವತಿ ಆರೋಪದ ಬಗ್ಗೆ ತಾವೂ ವಿಶ್ಲೇಷಣೆ ಮಾಡಿ ನಂತರ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.