Advertisement

ಚನ್ನಪಟ್ಟಣ: ಕುಮಾರಸ್ವಾಮಿ, ನಿಖಿಲ್ ಗೆಲುವಿಗೆ ಮುಸ್ಲಿಂ ಬಾಂಧವವರ ಪ್ರಾರ್ಥನೆ

06:24 PM May 12, 2023 | Team Udayavani |

ರಾಮನಗರ: ಎಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲಿ ಎಂದು ಚನ್ನಪಟ್ಟಣ ದರ್ಗಾದಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು.

Advertisement

ಚನ್ನಪಟ್ಟಣದ ದರ್ಗಾದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಂ ಸಮುದಾಯ ಎಚ್‌ ಡಿಕೆ‌ ಜಯಗಳಿಸಿ ಸಿಎಂ ಆಗಲಿ ಎಂದು ಪ್ರಾರ್ಥನೆ ಮಾಡಿದರು. ಅಲ್ಲದೆ ನಿಖಿಲ್ ಕುಮಾರಸ್ವಾಮಿ ಪರವಾಗಿ ಪ್ರಾರ್ಥನೆ ಮಾಡಿದರು.

ಮೀಸಲಾತಿ ತೆಗೆದಾಕಿರುವ ಬಿಜೆಪಿ ವಿರುದ್ದ ಮುಸ್ಲಿಂ ಬಾಂಧವರು ಆಕ್ರೋಶ ವ್ಯಕ್ತಪಡಿಸಿದ್ದು, ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಬಾರದೆಂದು ದರ್ಗಾದಲ್ಲಿ ಪ್ರಾರ್ಥನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next