Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಯುವಕರು, ರೈತರು, ವರ್ತಕರಿಗೆ ಬಿಜೆಪಿ ಆಡಳಿತದಲ್ಲಿ ಅನ್ಯಾಯ ಆಗಿದೆ. ಬಿಜೆಪಿಯ ಜನವಿರೋಧಿ ನೀತಿಯಿಂದ ಜನ ಭ್ರಮನಿರಸನಗೊಂಡಿದ್ದಾರೆ. ಬೆಲೆ ಏರಿಕೆ, ಪೆಟ್ರೋಲ್, ಡೀಸೆಲೆ ದರ ಗಗನಕ್ಕೇರಿದೆ.ಹೊಸ ಸಿಎಂ ಬಂದ ಬಳಿಕವೂ ಏನೂ ಬದಲಾವಣೆ ಆಗಿಲ್ಲ’ ಎಂದರು. ಎರಡೂ ಕಡೆ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
Advertisement
ಉಪಚುನಾವಣೆ ಬಿಜೆಪಿ ವಿರುದ್ಧ ಕೋಪ, ತಾಪ ತೀರಿಸಿಕೊಳ್ಳಲು ಅವಕಾಶ: ಡಿಕೆಶಿ
08:39 PM Oct 14, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.