Advertisement

ಬೆಟ್ಟದಲ್ಲಿ ದಾಸೋಹ ಸೇವೆ ಆರಂಭ

06:08 PM Jul 24, 2021 | Team Udayavani |

ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ 2ನೇ ಅಲೆ ಹಿನ್ನೆಲೆ ಭಕ್ತಾದಿಗಳಿಗೆ ನಿರ್ಬಂಧಿಸಲಾಗಿದ್ದ ದಾಸೋಹ ಸೇವೆಹಾಗೂ ಡಾರ್ಮಿಟರಿ ಕಟ್ಟಡಗಳ ಬಳಕೆಗೆ ಅನುಮತಿ ನೀಡಲಾಗಿದೆ.

Advertisement

ಮಾದಪ್ಪನ ಬೆಟ್ಟದಲ್ಲಿಶುಕ್ರವಾರದಿಂದಲೇ ದಾಸೋಹ ಸೇವೆಆರಂಭವಾಗಿದ್ದು, ಶ್ರೀಕ್ಷೇತ್ರದಲ್ಲಿತಂಗುವ ಭಕ್ತಾದಿಗಳಿಗೆ ಡಾರ್ಮಿಟರಿಕಟ್ಟಡವನ್ನೂ ಬಾಡಿಗೆಗೆ ನೀಡಲುಅವಕಾಶ ಕಲ್ಪಿಸಲಾಗಿದೆ.

ಅಲ್ಲದೆಡಾರ್ಮಿಟರಿಯಲ್ಲಿ 10 ಜನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆಪ್ರಾಧಿಕಾರದ 5 ಬಸ್‌ಗಳ ಸಂಚಾರಕ್ಕೆಆಗಸ್ಟ್‌1ರಿಂದ ಅವಕಾಶ ಕಲ್ಪಿಸಲಾಗಿದೆ.ಇನ್ನುಳಿದಂತೆ ಲಾಡು ಪ್ರಸಾದ ವಿತರಣೆ,ತೀರ್ಥ ಪ್ರಸಾದ, ಉತ್ಸವ ಮತ್ತುರಥೋತ್ಸವ ಸೇವೆಗಳಿಗೆ ಇದ್ದನಿರ್ಬಂಧವನ್ನು ಮುಂದುವರಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next