Advertisement
“ತುಳಿತಕ್ಕೊಳಗಾಗಿರುವುದನ್ನು ತಿಳಿಸಬೇಕಲ್ಲದೆ, ಆ ತುಳಿತಕ್ಕೆ ಎದುರಾಗಿನಿಲ್ಲಬೇಕೆಂಬ ಉದ್ದೇಶದಿಂದಲೇ ಈ ಸಮಾವೇಶಕ್ಕೆ ಬಂದಿದ್ದೇನೆ. ನಿಮ್ಮ ಸಂಘಟನೆಯೇ ನನಗೆ ಶಕ್ತಿ ತುಂಬಬೇಕಿದೆ’ ಎಂದರು. ಛಲವಾದಿ ಸಮಾಜದವರು ಸದಾ ತುಳಿತಕ್ಕೆ, ಶೋಷಣೆಗೊಳಗಾಗಿದ್ದಾರೆ. ಆದರೆ, ನಾವು ಎಂದೂ ವರ್ಗೀಕರಣ ಮಾಡಿದವರಲ್ಲ. ನಾನು ಮತ್ತು ಮಲ್ಲಿಕಾರ್ಜುನ ಖರ್ಗೆ ಒಡೆದಾಳುವ ನೀತಿ ಅನುಸರಿಸಿದವರಲ್ಲ. ಈ ಹಿಂದೆ ಮಹಾಸಭಾ ರಚಿಸುವ ಬಗ್ಗೆ ಪ್ರಸ್ತಾಪಿಸಿದಾಗ ನಾವಿಬ್ಬರೂ ಬೆಂಬಲ ನೀಡಲಿಲ್ಲ. ಏಕೆಂದರೆ ನಾವು ಬಾಬಾಸಾಹೇಬ್ ಅಂಬೇಡ್ಕರ್ ಅನುಯಾಯಿಗಳು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.
Advertisement
ಛಲವಾದಿ ಸಮಾಜದವರು ಒಡೆದಾಳುವ ನೀತಿ ಅನುಸರಿಸಿದವರಲ್ಲ
12:30 AM Feb 25, 2019 | |
Advertisement
Udayavani is now on Telegram. Click here to join our channel and stay updated with the latest news.