Advertisement

ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಹೊಂದಿದ 3 ಆರೋಪಿಗಳ ಸೆರೆ

12:22 AM Nov 03, 2022 | Team Udayavani |

ಮಂಗಳೂರು: ಮಾದಕ ವಸ್ತುಗಳನ್ನು ಕಾರಿನಲ್ಲಿ ಕೇರಳದ ಗಡಿ ಭಾಗದ ಮೂಲಕ ಮಂಗಳೂರು ನಗರದಲ್ಲಿ ಸಾಗಾಟ ಮಾರಾಟ ಮಾಡುತ್ತಿದ್ದವರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ 3 ಆರೋಪಿ
ಗಳನ್ನು ದಸ್ತಗಿರಿ ಮಾಡಿದ್ದಾರೆ,ಅಬ್ದುಲ್‌ ರೆಹಮಾನ್‌ ಅರ್ಪಾನ್‌, ಅಬ್ದುಲ್‌ ಜಲೀಲ್‌ ಮತ್ತು ಮೊಹಮ್ಮದ್‌ ಮನ್ಸೂರ್‌ರನ್ನು ವಶಕ್ಕೆ ಪಡೆದುಕೊಂಡು 1,62,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next