Advertisement

ಮಂಗಳೂರು: ರೈಲ್ವೇ ಅಂಡರ್ ಪಾಸ್ ನಲ್ಲಿ ನಿಲ್ಲಿಸಿದ್ದ ಕಾರು,ಜೀಪ್ ಬೆಂಕಿಗೆ ಆಹುತಿ

12:47 PM Jul 27, 2022 | Team Udayavani |

ಮಂಗಳೂರು: ಜಪ್ಪು ಕುಡ್ಪಾಡಿಯ ರೈಲ್ವೇ ಅಂಡರ್ ಪಾಸ್ ನಲ್ಲಿ ನಿಲ್ಲಿಸಿದ್ದ ಇನ್ನೊವಾ ಕಾರು ಹಾಗೂ ಜೀಪ್ ಮಂಗಳವಾರ ರಾತ್ರಿ ಬೆಂಕಿಗೆ ಆಹುತಿಯಾಗಿದೆ.

Advertisement

ರಾಜೇಶ್ ಎಂಬವರಿಗೆ ಸೇರಿದ ಈ ವಾಹನಗಳು ರೈಲ್ವೇ ಅಂಡರ್ ಪಾಸ್ ಬಳಿ ನಿಲುಗಡೆ ಮಾಡಲಾಗಿತ್ತು. ವಾಹನ ಬೆಂಕಿಗಾಹುತಿಯಾಗಲು ಕಾರಣ ಏನು ಎಂಬ ಬಗ್ಗೆ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ:  ಪ್ರವೀಣ್‌ ನೆಟ್ಟಾರು ಹತ್ಯೆ: ಶಂಕಿತ ಏಳು ಮಂದಿ ಪೊಲೀಸ್ ವಶಕ್ಕೆ; ತೀವ್ರ ವಿಚಾರಣೆ

ಶಾಸಕ ವೇದವ್ಯಾಸ ಕಾಮತ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next