Advertisement

Kundapura: ಕಾರು – ಸ್ಕೂಟರ್‌ ಅಪಘಾತ

07:20 PM Jun 20, 2024 | Team Udayavani |

ಕುಂದಾಪುರ: ವಡೇರಹೋಬಳಿ ಗ್ರಾಮದ ಸರ್ವಿಸ್‌ ರಸ್ತೆಯ ಟಿ .ಟಿ. ರಸ್ತೆ ಕಡೆಗೆ ಹೋಗುವ ಸ್ಥಳದಲ್ಲಿ ಕಾರು ಸ್ಕೂಟರ್‌ ಢಿಕ್ಕಿಯಾಗಿದೆ.

Advertisement

ಕೋಟೇಶ್ವರ ಕಡೆಯಿಂದ ಬಸ್ರೂರು ಮೂರು ಕೈ ಕಡೆಗೆ ಬಂದ ಕಾರು ಜಪ್ತಿ ಗ್ರಾಮದ ಸತೀಶ (39) ಚಲಾಯಿಸುತ್ತಿದ್ದ ಸ್ಕೂಟರಿಗೆ ಢಿಕ್ಕಿಯಾಗಿದೆ. ಗಾಯಾಳುವನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದು ಕಾರು ಚಾಲಕ ಪರಾರಿಯಾಗಿದ್ದಾನೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next