Advertisement

ಚಿಕ್ಕಮಗಳೂರು: ಬೈಕಿಗೆ ಗುದ್ದಿ ಮನೆಗೆ ನುಗ್ಗಿದ ಕಾರು

05:58 PM Aug 05, 2022 | Team Udayavani |

ಚಿಕ್ಕಮಗಳೂರು: ಕಾರೊಂದು ಬೈಕ್ ಗುದ್ದಿ ಬಳಿಕ ಮನೆಗೆ ನುಗ್ಗಿದ ಅವಘಡ ಕೊಪ್ಪ ತಾಲೂಕಿನ ಶಾಂತಿಪುರ ರಾಜ್ಯ ಹೆದ್ದಾರಿ 27ರಲ್ಲಿನಡೆದಿದೆ.

Advertisement

ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ನುಗ್ಗಿದ ರಭಸಕ್ಕೆ ಮನೆಯ ಮುಂಭಾಗದ ಗೋಡೆ ಕುಸಿತವಾಗಿದ್ದು, ಮನೆಯಲ್ಲಿದ್ದವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next