Advertisement

Kundapura ಕಾರು ಢಿಕ್ಕಿ; ಬೈಕ್‌ ಸವಾರಗೆ ಗಾಯ

11:39 PM Feb 21, 2024 | Team Udayavani |

ಕುಂದಾಪುರ: ಕೋಟೇಶ್ವರದ ಐತಾಳ್‌ಬೆಟ್ಟುವಿನ ಬೀಚ್‌ ರಸ್ತೆಗೆ ಹೋಗುವ ದಾರಿಯಲ್ಲಿ ಬೈಕ್‌ಗೆ ಕಾರು ಢಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಜುಬೇರ (39) ಗಾಯಗೊಂಡ ಘಟನೆ ಫೆ. 20ರಂದು ಬೆಳಗ್ಗೆ ಸಂಭವಿಸಿದೆ.

Advertisement

ಜುಬೇರ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಹ ಸವಾರೆ ತಾಹೀರಾ ಬಾನು ಕೋಡಿ ಅವರು ನೀಡಿದ ದೂರಿನಂತೆ ಕಾರು ಚಾಲಕ ವೆಂಕಟೇಶ್‌ ವಿರುದ್ಧ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next