Advertisement

ಬಸ್‌ ಯಾತ್ರೆಗೆ ಬಿಜೆಪಿ ಸಿದ್ಧತೆ: ಬಜೆಟ್‌ ಅಧಿವೇಶನ ಬಳಿಕ ಯಾತ್ರೆ ಆರಂಭ

01:03 AM Jan 12, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ನಡೆಸುತ್ತಿರುವ ಬಸ್‌ ಯತ್ರೆಗೆ ಪರ್ಯಾಯವಾಗಿ ಬಿಜೆಪಿಯೂ ಬಸ್‌ ಯಾತ್ರೆ ನಡೆಸಲು ನಿರ್ಧರಿಸಿದೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಫೆಬ್ರವರಿ ಬಜೆಟ್‌ ಅಧಿವೇಶನ ನಂತರ ಯಾತ್ರೆ ಆರಂಭವಾಗಲಿದೆ. ಇದಕ್ಕೆ ಸಂಬಂಧಪಟ್ಟಂತೆ ಪಕ್ಷ ಹಾಗೂ ಸರಕಾರದ ಮಧ್ಯೆ ಸಿದ್ಧತೆ ಹಾಗೂ ಚರ್ಚೆ ಪ್ರಾರಂಭ ವಾಗಿದೆ.
ಕಾಂಗ್ರೆಸ್‌ ಯಾತ್ರೆಗೆ ಲಭಿಸುವ ಪ್ರತಿಕ್ರಿಯೆ ಆಧರಿಸಿ ಸ್ವರೂಪ ನಿರ್ಧರಿಸಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇದೇ ವೇಳೆ ಬಿಜೆಪಿಯ ಬೂತ್‌ ವಿಜಯ್‌ ಯಾತ್ರೆಗೆ ಸಕಾರಾತ್ಮಕ ಬೆಂಬಲ ವ್ಯಕ್ತವಾಗುತ್ತಿದ್ದು, ಜನವರಿ 12 ರ ಬದಲು ತಿಂಗಳಾಂತ್ಯದವರೆಗೂ ನಡೆಸಲು ತೀರ್ಮಾನಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next