Advertisement

ಬ್ರಹ್ಮಾವರ: ಬಸ್‌ ಢಿಕ್ಕಿ: ಪಾದಚಾರಿ ಸಾವು

06:52 PM Dec 01, 2022 | Team Udayavani |

ಬ್ರಹ್ಮಾವರ: ಇಲ್ಲಿನ ಆಕಾಶವಾಣಿ ಸಮೀಪದ ಪೆಟ್ರೋಲ್‌ ಪಂಪ್‌ ಬಳಿ ಬುಧವಾರ ರಾತ್ರಿ ಬಸ್‌ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ಇಂದುಶೇಖರ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement

ಬಸ್‌ ಕುಂದಾಪುರ ಕಡೆಯಿಂದ ಉಡುಪಿಯತ್ತ ತೆರಳುತ್ತಿತ್ತು. ಇಂದುಶೇಖರ್‌ ಅವರು ಬಸ್‌ನ ಟಯರ್‌ಗೆ ಸಿಕ್ಕಿದ ಪರಿಣಾಮ ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದು ದೇಹ ಛಿದ್ರಗೊಂಡಿದೆ.

ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next