Advertisement

ಅಧಿವೇಶನದ ನಂತರ ಬಿಎಸ್ ವೈ ವಿದೇಶ ಪ್ರವಾಸ

09:00 PM Dec 22, 2021 | Team Udayavani |

ಬೆಳಗಾವಿ : ಬೆಳಗಾವಿ ಅಧಿವೇಶ ಮುಗಿದ ನಂತರ ಮಾಜಿ ಸಿಎಂ ಯಡಿಯೂರಪ್ಪ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.

Advertisement

ಇದೇ ತಿಂಗಳ 24 ರಂದು ಬೆಳಿಗ್ಗೆ ದುಬೈಗೆ ಹೊರಡಲಿರುವ ಅವರು ಮೂರು ದಿನ ದುಬೈ ಪ್ರವಾಸ ಕೈಗೊಳ್ಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ದುಬೈ ಕನ್ನಡ ಸಂಘದ ಆಹ್ವಾನದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದುಬೈಗೆ ಪ್ರವಾಸ ತೆರಳುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಯಡಿಯೂರಪ್ಪ ಬುಧವಾರ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿದ್ದಾರೆ.

ವಿದೇಶಕ್ಕೆ ತೆರಳಲು ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ.

ಇದನ್ನೂ ಓದಿ : “ರಾಖಿ ಸಾವಂತ್ ಜತೆಗಿನ ವಿವಾಹ ಹೆತ್ತವರಿಗೆ ಗೊತ್ತಿಲ್ಲ’: ಪತಿ ರಿತೇಶ್‌ ಸಿಂಗ್‌ ಬಾಂಬ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next