Advertisement
ಸೋಮವಾರ ರಾತ್ರಿ 7.30 ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಇಬ್ಬರೂ ನಾಯಕರು ದೆಹಲಿಗೆ ಪ್ರಯಾಣಿಸಿದ್ದಾರೆ. ಆದರೆ, ಯಾವ ಉದ್ದೇಶಕ್ಕೆ ಎಂಬುದು ಗೊತ್ತಾಗಿಲ್ಲ. ಸೋಮವಾರ ನಂಜನಗೂಡಿನಲ್ಲಿ ಆಯೋಜಿಸಿದ್ದ ಬಿಜೆಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ದಿಢೀರ್ ದೆಹಲಿ ಪ್ರವಾಸ ನಿಗದಿಮಾಡಿಕೊಂಡರು. ನಂಜನಗೂಡಿನಿಂದ ವಾಪಸ್ ಬಂದು ದೆಹಲಿಗೆ ತೆರಳಿದರು. ಆದರೆ, ಎಂ.ಬಿ.ಪಾಟೀಲ್ ಸಹ ಅದೇ ವಿಮಾನದಲ್ಲಿದ್ದು ಕಾಂಗ್ರೆಸ್ನ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಸಮಜಾಯಷಿ ನೀಡಿದ್ದಾರೆ. Advertisement
ಬಿಎಸ್ವೈ- ಎಂಬಿಪಿ ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ
06:00 AM Aug 07, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.