Advertisement

Brahmavar ಅಲ್ತಾರು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

11:57 PM Feb 18, 2024 | Team Udayavani |

ಬ್ರಹ್ಮಾವರ: ಯಡ್ತಾಡಿ ಗ್ರಾಮ ಅಲ್ತಾರು ಗುಡ್ಡಿಮನೆಯ ಮಂಜುನಾಥ (52) ಅವರು ಫೆ. 9ರಿಂದ 17ರ ನಡುವಿನ ಅವಧಿಯಲ್ಲಿ ಮನೆ ಸಮೀಪ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ವ್ಯಕ್ತಿ ಆತ್ಮಹತ್ಯೆ
ಕುಂದಾಪುರ:: ಸುಮಾರು 4 ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿದ್ದ ಕನ್ಯಾನ ಗ್ರಾಮದ ಗುಡ್ಡೆಯಂಗಡಿಯ ನಿವಾಸಿ ಮಂಜುನಾಥ (55) ಅವರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ. 17ರಂದು ಸಂಭವಿಸಿದೆ. ಪುತ್ರಿ ಸಂಗೀತಾ ಅವರು ದೂರು ನೀಡಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next