Advertisement

ಉಧಾಂಪುರ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಮೂವರ ಶವ ಪತ್ತೆ

03:10 PM Jul 20, 2017 | Team Udayavani |

ಉಧಾಂಪುರ/ಜಮ್ಮು : ಜಮ್ಮು ಕಾಶ್ಮೀರದ ಉಧಾಂಪುರ ಜಿಲ್ಲೆಯಲ್ಲಿ  ಮೇಘ ಸ್ಫೋಟದಿಂದ ಉಂಟಾದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಮೂವರ ಮೃತ ದೇಹಗಳು ಸಿಕ್ಕಿರುವುದಾಗಿ ಪೊಲೀಸರು  ತಿಳಿಸಿದ್ದಾರೆ.

Advertisement

ಉಧಾಂಪುರದ ದುದು ಪ್ರದೇಶದಲ್ಲಿನ ಪಚೌಂಡ್‌ನ‌ಲ್ಲಿ ಉಂಟಾದ ದಿಢೀರ್‌ ಪ್ರವಾಹದ ವೇಳೆ ನಾಲೆಯೊಂದನ್ನು ದಾಟುತ್ತಿದ್ದ ವೇಳೆ ಈ ಮೂವರು ವ್ಯಕ್ತಿಗಳ ಕೊಚ್ಚಿಹೋಗಿದ್ದರು.

ಮೃತರನ್ನು ಮೊಹಮ್ಮದ್‌ ಷರೀಫ್, ರೇಖಾ ದೇವಿ (ಇವರು ಪಚೌಂಡ್‌ ಗ್ರಾಮದವರು) ಮತ್ತು ಪಠಾಣ್‌ಗಢದ ಶಕೀನಾ ಎಂದು ಗುರುತಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next